
ಪ್ರಸಿದ್ದ ದೇಶಿ ಟೂರ್ನಿ ರಣಜಿ ಅಂತಿಮ ಸಮರಕ್ಕೆ ವೇದಿಕೆ ಸಿದ್ದಗೊಂಡಿದೆ. ಈ ಬಾರಿಯ ಫೈನಲ್ ಪಂದ್ಯದಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ವಿದರ್ಭದ ವಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ವಿದರ್ಭ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು80 ರನ್ಗಳಿಂದ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಕೇರಳ ತಂಡ ಗುಜರಾತ್ ವಿರುದ್ದ ಪಂದ್ಯದಲ್ಲಿ ಡ್ರಾ ಸಾಧಿಸಿದರು ಮೊದಲ ಪಂದ್ಯದಲ್ಲಿ 2 ರನ್ಗಳ ಮುನ್ನಡೆಯೀಮದಾಗಿ ಫೈನಲ್ಗೆ ಪ್ರವೇಶ ಪಡೆದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ರಣಜಿ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.

ಕೇರಳ ತಂಡ:
ಸಚಿನ್ ಬೇಬಿ, ಮೊಹಮ್ಮದ್ ಅಝರುದ್ದೀನ್ ,ಅಕ್ಷಯ್ ಚಂದ್ರನ್ , ರೋಹನ್ ಕುನ್ನುಮ್ಮಳ್ , ವರುಣ್ ನಾಯನಾರ್ , ಜಲಜ್ ಸಕ್ಸೇನಾ , ಸಲ್ಮಾನ್ ನಿಝಾರ್ , ಅಹಮ್ಮದ್ ಇಮ್ರಾನ್ , ಆದಿತ್ಯ ಸರ್ವತೆ , ಎಂಡಿ ನಿಧೀಶ್ , ನೆಡುಮಂಕುಹಿ ಬಾಸಿಲ್ , ಬಾಸಿ ಥಂಪಿ , ವಿಷ್ಣು ವಿನೋದ್, ಬಾಬಾ ಅಪರಜಿತ್, ಫಾಝಿಲ್ ಫನೂಸ್, ವತ್ಸಲ್ ಗೋವಿಂದ್ , ಶೋನ್ ರೋಜರ್ , ವೈಶಾಖ್ ಚಂದ್ರನ್ , ಕೃಷ್ಣ ಪ್ರಸಾದ್ , ಆನಂದ್ ಕೃಷ್ಣನ್ , ಕೆ ಎಂ ಆಸಿಫ್.
ವಿದರ್ಭ ತಂಡ
ಅಕ್ಷಯ್ ವಾಡ್ಕರ್, ಅಥರ್ವ ತೈಡೆ , ಧ್ರುವ ಶೋರೆ , ಪಾರ್ಥ್ ರೇಖಾಡೆ , ಡ್ಯಾನಿಶ್ ಮಾಲೆವಾರ್ , ಕರುಣ್ ನಾಯರ್ , ಯಶ್ ರಾಥೋಡ್ , ಹರ್ಷ ದುಬೆ , ನಚಿಕೇತ್ ಭೂತೆ , ದರ್ಶನ್ ನಲ್ಕಂಡೆ , ಯಶ್ ಠಾಕೂರ್ , ಅಕ್ಷಯ್ ಸಿದ್ಧೇಶ್ ವಖರೆ , ಅಕ್ಷಯ್ ಕರ್ಣೆವಾರ್, ಶುಭಂ ಕಾಪ್ಸೆ , ಅಮನ್ ಮೊಖಡೆ , ಮಂದರ್ ಮಹಾಲೆ , ಯಶ್ ಕದಂ , ಪ್ರಫುಲ್ ಹಿಂಗೆ , ಉಮೇಶ್ ಯಾದವ್.
ಅಭಿಷೇಕ್ .ಎಸ್