

ಸುಬ್ಬಯನ ಪಾಳ್ಯದಲ್ಲಿ ವಾಸವಾಗಿದ್ದ ವಿಶಾಲಾಕ್ಷಿ ಮತ್ತು ಶಾಂತಕುಮಾರ್ ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು.

ವಿಶಾಲಾಕ್ಷಿಯವರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ರಸ್ತೆ ಬದಿಯ ಮರದ ರಂಬೆ ದಿಢೀರನೇ ತಾಯಿ ಮಕ್ಕಳ ಮೇಲೆ ಬಿತ್ತು . ಇಬ್ಬರು ಮಕ್ಕಳು ೨ಮತ್ತು ೭ ತರಗತಿಯಲ್ಲಿ ಓದುತ್ತಿದ್ದಾರೆ. ಮರದ ಕೊಂಬೆ ಬಿದ್ದ ರಭಸಕ್ಕೆ ವಿಶಾಲಾಕ್ಷಿಯವರ ಕಾಲಿನ ಮೂಳೆ ಮುರಿದಿದೆ, ಮಕ್ಕಳಿಗೆ ಸಣ್ಣಪುಟ್ಟ ಗಾಯಾಗಾಳಿಗಿವೆ.
ಮಕ್ಕಳಿಗೆ ಯಾವುದೇ ಗಂಭೀರವಾದ ಗಾಯ ಆಗಿಲ್ಲ ಎಂದು ಹೇಳಿದ್ದಾರೆ. ತುಂಬಾ ಮಳೆಯಿಂದ ಟ್ರಾಫಿಕ್ ಇದ್ದ ಕಾರಣ ಆಂಬ್ಯುಲೆನ್ಸ್ ಕೂಡ ಲೇಟಾಗಿ ಬಂತು.