
ಕಾರಾಗೃಹ ಎಡಿಜಿಯಾಗಿ ನೇಮಕ ಆಗ್ತಾರ ಟಫ್ ಆಫೀಸರ್ ಅಲೋಕ್ ಕುಮಾರ್..?
ಭ್ರಷ್ಟ ಅಧಿಕಾರಿಗಳಿಗೆ ಶುರುವಾಯ್ತು ನಡುಕ
ಜೈಲಿನ ಅವ್ಯವಾಹರದಿಂದ ಮುಜಗರಕ್ಕಿಡಾಗಿರೋ ಸರ್ಕಾರ
ಹೀಗಾಗಿ ಎಡಿಜಿಪಿ ಅಲೋಕ್ ಕುಮಾರ್ ನೆನಪಾಗಿದ್ದಾರೆ ಎಂಬ ಮಾಹಿತಿ
ಸದ್ಯ ರಸ್ತೆ ಸುರಕ್ಷಿತೆ ಮತ್ತು ಸಂಚಾರ ರಾಜ್ಯ ಎಡಿಜಿಪಿಯಾಗಿರೋ ಅಲೋಕ್ ಕುಮಾರ್
ಅಲೋಕ್ ಕುಮಾರ್ ಅವರನ್ನ ಕಾರಾಗೃಹ ಎಡಿಜಿಪಿಯಾಗಿ ವರ್ಗಾವಣೆ ಮಾಡಲು ಸರ್ಕಾರದಲ್ಲಿ ಚಿಂತನೆ
ಅಲೋಕ್ ಕುಮಾರ್, ಸಿಸಿಬಿ ಮುಖ್ಯಸ್ಥರಾಗಿದ್ದಾಗ, ಕಮಿಷನರ್ ಆಗಿದ್ದಾಗ ರೌಡಿಗಳನ್ನ ಊರು ಬಿಡುವಂತೆ ಮಾಡಿದ್ರು
ಅಲೋಕ್ ಮೇಲಿನ ಭಯಕ್ಕೆ ಅದೆಷ್ಟೋ ರೌಡಿಗಳು ಊರು ಬಿಟ್ಟಿದ್ರೆ ಕೆಲ ರೌಡಿಗಳು ಜೈಲು ಸೇರಿದ್ರು
ಜೈಲಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿ ರಾಜತಿಥ್ಯ ಪಡೆಯುತ್ತಿದ್ದಾರೆ
ಹೀಗಾಗಿ ಅಲೋಕ್ ಕುಮಾರ್ ನೇಮಿಸಿ ಕಂಟ್ರೋಲ್ ತರಲು ಸರ್ಕಾರದ ಚಿಂತನೆ