
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ..! ಪ್ರಭಾವಿಗಳ ಒತ್ತುವರಿಯನ್ನು ಕಣ್ಣೆತ್ತಿಯೂ ನೋಡದ ಅಧಿಕಾರಿಗಳು..!. ಬಡವರಿಗೆ ಮಾಹಿತಿ ನೀಡದೆಯೇ ಏಕಾಏಕಿ ತೆರವು ದಬ್ಬಾಳಿಕೆ.. ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ದಬ್ಬಾಳಿಕೆಯ ಸ್ಟೋರಿ…!! ತೋಟ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ಕುಟುಂಬ.. ರೈತರ ತೀರ್ವ ಹೋರಾಟದ ನಡುವೆಯೂ ಒತ್ತುವರಿ ತೆರವು.
ತೆರವು ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಏಕಾಏಕಿ ಕಾಫಿ ತೋಟವನ್ನು ಕಡಿದು ಹಾಕಿದ ಅರಣ್ಯ ಸಿಬ್ಬಂದಿಗಳು ಎರಡು ಎಕರೆಗೂ ಹೆಚ್ಚು ಕಾಫಿ ತೋಟ ತೆರವು ಕಳಸ ತಾಲೂಕಿನ ಮಾವಿನಕೆರೆ, ಕೊಂಡದ ಮನೆ ಗ್ರಾಮದಲ್ಲಿ ಘಟನೆ ಗ್ರಾಮದ ರವೀಂದ್ರ ಎಂಬುವರಿಗೆ ಸೇರಿದ ಕಾಫಿ ತೋಟ ತೆರವು.
ತೋಟದಲ್ಲಿದ್ದ ನಾಲ್ಕು ವರ್ಷದ ಕಾಫಿ ಗಿಡ, ಮೆಣಸು ನಾಶ ಯಾವುದೇ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯ ಸೂಕ್ತ ದಾಖಲೆಗಳಿದ್ದರೂ ಅರಣ್ಯ ಇಲಾಖೆ ಗದ ಪ್ರಹಾರ ತೋಟ ಕಳೆದುಕೊಂಡು ಮಹಿಳೆ ಕಣ್ಣೀರು ರಾಜಕಾರಣಿಗಳು, ಪ್ರಭಾವಿಗಳಿಗೆ ನೋಟಿಸ್ ನೀಡಿದರು ಆಗದ ತೆರುವು ಕಾರ್ಯ ಸಣ್ಣ ಪ್ರಮಾಣದ ರೈತರ ಮೇಲೆ ಅರಣ್ಯ ಇಲಾಖೆ ದಬ್ಬಾಳಿಕೆ.