
ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಸದಸ್ಯರು ಕೆಎಬಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರಿಗೆ ತೊಂದರೆಯಾಗುತ್ತಿರುವುದನ್ನ ಖಂಡಿಸಿ ರೈತರು ಬಾರಕೋಲು ಬೀಸುವ ಮೂಲಕ ಬೆಳಗಾವಿ ಜಿಲ್ಲೆಯ ರಾಯಬಾಗ ಹಿಡಕಲ್ ಕೆಇಬಿ ವಿದ್ಯುತ್ ವಿತರಣಾ ಘಟಕಕ್ಕೆ ರೈತರು ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ಪ್ರತಿಭಟನೆ.
ಹಿಡಕಲ್ ಗ್ರಾಮದ 110 ಕೆವಿ ವಿದ್ಯುತ್ ವಿತರಣಾ ಘಟಕದ ಮುಂದೆ ದಿನಂಪ್ರತಿ ಹಗಲೂ 7 ಘಂಟೆ ತ್ರಿಪಿಸ್ ವಿದ್ಯುತ್ ಹಾಗು ಸಾಯಂಕಾಲ 6 ಘಂಟೆ ಯಿಂದ ಬೆಳ್ಳಗೆ 6 ಘಂಟೆಯ ವರೆಗೆ ಸಿಂಗಲ್ ಪೇಸ್ ವಿದ್ಯುತ್ ಕೊಡಬೇಕು
ಒಂದು ವೇಳೆ ಸರಿಯಾಗಿ ವಿದ್ಯುತ್ ನೀಡದಿದ್ದರೆ ಈ ಹೋರಾಟ ಹಿಂದಕ್ಕೆ ಪಡೆಯುವದಿಲ್ಲಾ ಎಂದು ಹೇಳಿದ್ದಾರೆ