
ಡಾ. ಬಿ ಆರ್ ಅಂಬೇಡ್ಕರ್ ಜೀವನ ಆಧಾರಿತ ಈ ವರ್ಷದ ಫಲ ಪುಷ್ಪ ಪ್ರದರ್ಶನದ ವಿಷಯವಾಗಿತ್ತು ಅವರ ಜೀವನ ಶೈಲಿ, ಹೋರಾಟ , ಸಂವಿಧಾನ ವಿಷಯಗಳಿಂದ ಕೂಡಿತ್ತು.

ಕಳೆದ ಹತ್ತುದಿನಗಳಿಂದ ನಡೆಯುತ್ತಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ಅಂದರೆ ಆಗಸ್ಟ್ 8 ರಿಂದ ಆಗಸ್ಟ್ 18ವರೆಗೆ ನಡೆದ ಫಲ ಪುಷ್ಪ ಪ್ರದರ್ಶನ ಒಟ್ಟು 8.41.789 ಜನರು ಭೇಟಿ ಕೊಟ್ಟಿದ್ದಾರೆ ಇದರಿದ ಅದೇರೀತಿ ಒಟ್ಟು 2.ಕೋಟಿ 85ಲಕ್ಷ 15 ಸಾವಿರದ 980 ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಫಲ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ
