
ಕೆ.ಆರ್ ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ನೆನ್ನೆ ಸುರಿದ ಬಾರೀ ಮಳೆಯಿಂದ ರಸ್ತೆಯಲ್ಲಿ ನೀರು ಇನ್ನು ಹರಿಯುತ್ತಿದೆ. ಮಳೆಯ ನೀರು ರಸ್ತೆಯಲ್ಲಿ ನಿಂತು ತಬ್ಬೆದ್ದು ನಾರುತ್ತಿದೆ .ಕೆ.ಆರ್ ಮಾರುಕಟ್ಟೆಯ ವಾಹನ ಪಾರ್ಕಿಂಗ್ನಲ್ಲಿಯೂ ನೀರು ನಿಂತು ಜನರಿಗೆ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.
ಕಸದ ರಾಶಿಯ ಮಧ್ಯೆ ನೀರು ನಿಂತ ಜಾಗದಲ್ಲೇ ವ್ಯಾಪಾರಿಗಳು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ.ಅದೇ ನೀರಿನಲ್ಲಿಯೇ ದನಗಳ ಓಡಾಟ ಇಷ್ಟಲ್ಲೇ ಆದರೂ ಮಳೆಯ ನೀರನ್ನು ತೆರವುಗೊಳಿಸದ ಪಾಲಿಕೆ ಸಿಬ್ಬಂದಿಗಳು.
ಪಾಲಿಕೆಗೆ ಹಿಡಿ ಶಾಪಹಾಕುತ್ತಿರುವ ಸಾವಜನಿಕರು,ವ್ಯಾಪಾರಿಗಳು.ಉಪಮುಖ್ಯಮಂತ್ರಿಗಳು ಬರುತ್ತಾರೆಂದು ಪಾರ್ಕಿಂಗ್ ಮುಂಭಾಗ ಮಾತ್ರ ಸ್ವಚ್ಛತೆ ಮಾಡಿದ ಪಾಲಿಕೆ.