
ಕೋಲಾರದ ಹಿಂದೂ ಹಿತಾರಕ್ಷಣಾ ಸಮಿತಿಯ ಸಂಘಟನಾಕಾರರು ಬಾಂಗ್ಲಾದೇಶದ ಹಿಂದೂಗಳ ಮೇಲೆ ದೌರ್ಜನ್ಯವನ್ನು ಖಂಡಿಸಿ ಕೋಲಾರದ ಹಿಂದೂ ಸಂಘಟನೆಕಾರರು ಸೋಮವಾರ ಕೋಲಾರದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣದ ವೃತ್ತದ ಹತ್ತಿರ ಪ್ರತಿಭಟನೆ ನಡೆಸಿದ್ದಾರೆ.ಈ ಪ್ರತಿಭಟನೆ ಕೋಲಾರದ ಆಜಿ ಸಂಶದ ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ
ಇದಲ್ಲದೇ ನಗರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ತಸ್ತೆ ತಡೆದು ಕೂಡ ಪ್ರತಿಭಟನೆ ನಡೆಸಿದ್ದಾರೆ.ನಾವಿದ್ದೇವೆ ನಿಮ್ಮೋಂದಿಗೆ ಎನ್ನುವ ವಾಕ್ಯಾದಡಿ ಪ್ರತಿಭಟನೆ ನಡೆಸಿ ಬಾಂಗ್ಲಾ ಮಾತ್ರವಲ್ಲ ಯಾವುದೇ ಹಿಂದೂಗಳ ಮೇಲೆ ದೌರ್ಜನ್ಯ ನಡೆದರು ನಾವು ಸುಮ್ಮನಿರಲ್ಲ ಎಂದ ಹೇಳಿದ್ದಾರೆ. ಇದೇ ರೀತಿ ದೌರ್ಜನ್ಯ ನಡೆದರೆ ವಿಶ್ವಸಂಸ್ಥ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯ ಹೇರಿದ್ದಾರೆ.
