
ರಾಜೀವ ಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜನೆ ಈ ಕಾರ್ಯಕ್ರಮಕ್ಕೆ ಸಚಿವರು ಶಾಸಕರು ಕಾರ್ಯಕರ್ತರು ಭಾಗಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ. ಈಶ್ವರ ಖಂಡ್ರೆ. ರಾಮಲಿಂಗ ರೆಡ್ಡಿ. ಜಾರ್ಜ್ ಸೇರಿ ಹಲವು ನಾಯಕರು ಭಾಗಿ

ರಾಜೀವ್ ಗಾಂಧಿಯವರ ಜನ್ಮದಿನ ಪ್ರಯುಕ್ತ ಡಿಕೆಶಿ ಯವರು ಮಾತನಾಡಿದ್ದಾರೆ ದೇಶಕ್ಕೆ ಗಾಂಧಿ ಕುಟುಂಬದ ಕೊಡುಗೆ ಅಪಾರ ಟೆಲಿಫೋನ್ ಕ್ರಾಂತಿ ದೇಶಕ್ಕೆ ತಂದಿದ್ದು ರಾಜೀವ್ ಗಾಂಧಿ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ ರಾಜಕೀಯ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ ಇದಲ್ಲದೇ ದೇಶದಲ್ಲಿ ಯುವ ನಾಯಕರನ್ನ ತಯಾರಿಸಿದವರು ರಾಜೀವ್ ಗಾಂಧಿ ಮೊದಲಿನಿಂದಲೂ ಇಲ್ಲಿ ರಾಜೀವ್ ಗಾಂಧಿ ಪ್ರತಿಮೆ ಮಲ್ಲೇಶ್ವರಂ ನಲ್ಲಿತ್ತುನಾನು ಬೆಂಗಳೂರು ಮಂತ್ರಿಯಾದ ಮೇಲೆ ಪುತ್ತಳಿ ಪನರ್ ನಿರ್ಮಾಣಕ್ಕೆ ಮೊದಲ ಸಹಿ ಹಾಕಿದ್ದುನಾವು ಅಧಿಕಾರಕ್ಕೆ ಬಂದಮೇಲೆ ಪ್ರತಿಮೆ ಪುನರ್ ನಿರ್ಮಾಣ ಮಾಡಿದ್ದೆವು. ಮೊದಲಿನಿಂದಲೂ ಇಲ್ಲಿ ರಾಜೀವ್ ಗಾಂಧಿ ಪ್ರತಿಮೆ ಮಲ್ಲೇಶ್ವರಂ ನಲ್ಲಿತ್ತು ನಾನು ಕುಮಾರ್ ಸ್ವಾಮಿ ವಿರುದ್ಧ ಎಸ್ ಐಟಿ ತನಿಖೆಗೆ ಕೇಳಿರೋ ವಿಚಾರ ನನಗೆ ಗೊತ್ತಿಲ್ಲ ನಾನು ರಾಜ್ಯಪಾಲರಿಗಾಗಲಿ ಲೋಕಾಯುಕ್ತರಿಗಾಗಲಿ ಸ್ಪೋಕ್ ಪರ್ಸನ್ ಅಲ್ಲಾ ನಾನು ಕಾಂಗ್ರೆಸ್ ಪಾರ್ಟಿ ಸ್ಪೋಕ್ ಪರ್ಸನ್ ಪ್ರಜಾಪ್ರಭುತ್ವಕ್ಕೆ ಮಾರಕ ತರ್ತಿದ್ದಾರೆ ಸಂವಿಧಾನ ದುರುಪಯೋಗ ಮಾಡ್ಕೊಳ್ತಿದ್ದಾರೆ ಏನಾದರೂ ಇದ್ರೆ ವಿಚಾರ ತಿಳಿದು ಮಾತಾಡ್ತೀನಿ ಅವರೇ ಅವರ ಪಕ್ಷದ ಏಜೆಂಟ್ ಆಗಿ ಪರಿವರ್ತನೆ ಮಾಡ್ಕೋತ್ತಿದ್ದಾರೆ ಎನ್ನೊದಕ್ಕೆ ಇದೇ ಸಾಕ್ಷೀ ಎಂದು ಹೇಳಿದ್ದಾರೆ.