
ವಿಜಯಪುರ : ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಜನನಿಬಿಡ ಪ್ರದೇಶಕ್ಕೆ ಮೊಸಳೆಯೊಂದು ಸದ್ದಿಲ್ಲದೆ ತೇಲಿ ಬಂದಿದ್ದು,ಆಲಮಟ್ಟಿ ಗ್ರಾಮದ ಹಳೇ ಸರಕಾರಿ ಶಾಲೆಯ ಹತ್ತಿರ ಮೊಸಳೆ ಕಾಣಿಸಿಕೊಂಡಿದೆ.
ಇನ್ನೂ ಆಲಮಟ್ಟಿ ಹಿನ್ನೀರು ನಿಂದ ಚರಂಡಿ ಮೂಲಕ ಮೊಸಳೆ ಊರಿಗೆ ಬಂದಿದ್ದು, ಸ್ಥಳೀಯರು ಭಯ ಭೀತಿರಾಗಿದ್ದಾರೆ. ಇದೆ ವೇಳೆ ಸ್ಥಳೀಯ ಯುವಕರು ಮೊಸಳೆ ಹಿಡಿದು ಮರಳಿ ಹಿನ್ನೀರಿಗೆ ಬಿಟ್ಟಿದ್ದು, ಈ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ : https://ashwaveega.com/a-boy-died-due-to-torrential-rain-in-haveri/